Sunday, April 21, 2013

ಜೆಡಿಎಸ್ ಸೇರ್ಪಡೆ



ಕೊಪ್ಪಳ, ಏ.೨೧: ಸಮೀಪದ ಭಾಗ್ಯನಗರ ಗ್ರಾಮದ ಮಡಿವಾಳ
ಸಂಘದ ಅಧ್ಯಕ್ಷ ಹನುಮಂತಪ್ಪ ಮಡಿವಾಳ ಸದಸ್ಯರಾದ ಶಿವಣ್ಣ, ಗವಿಸಿದ್ದಪ್ಪ, ಪಂಪಣ್ಣ ಸೇರಿದಂತೆ ಇತರರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರ ಸಮ್ಮುಖದಲ್ಲಿ ಅಧಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

0 comments:

Post a Comment